ಸ್ಪೀಕರ್ ಧಿಡೀರ್ ಸುದ್ದಿಗೋಷ್ಠಿ !! 5 ಅತೃಪ್ತ ಶಾಸಕರನ್ನು ಅನರ್ಹತೆಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್


ಮೈತ್ರಿ ಸರ್ಕಾರವು ಬಿದ್ದುದ್ದರಿಂದ , ಅತೃಪ್ತ ಶಾಸಕರನ್ನು ಅನರ್ಹತೆ ಗೊಳಿಸಬೇಕೆಂಬ ಒತ್ತಾಯದ ಮೇರೆಗೆ ಸ್ಪೀಕರ್ ಅವರು ಇಂದು ಧಿಡೀರ್ ಸುದ್ದಿಗೋಷ್ಠಿ ಕರೆದಿದ್ದಾರೆ,  ಪ್ರಾಯಶಃ 3 ರ ಹೆಸರು ಕೇಳಿಬರುತ್ತಿದೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮತಳ್ಳಿ ಮತ್ತು ಆರ್ ಶಂಕರ್ , ಅನರ್ಹತೆ ಗೊಳ್ಳುವ ಅವಕಾಶಗಳು ಹೆಚ್ಚಿವೆ

Comments