ಬಿಜೆಪಿ ಗೆ ಗುಡ್ ನ್ಯೂಸ್ ಕೊಟ್ಟು ಸಿಎಂ ಗೆ ಎಚ್ಚರಿಕೆ ಕೊಟ್ಟ ಸ್ಪೀಕರ್
on
Get link
Facebook
X
Pinterest
Email
Other Apps
ಕರ್ನಾಟಕದ ಜನತೆ ವಾರಗಳಿಂದ ಕಾಯುತ್ತಿರುವ ಗಳಿಗೆ ವಿಶ್ವಾಸ ಮತ ಯಾಚನೆ ಯಾವಾಗ ಎಂದು, ಆದರೆ ಇದಕ್ಕೆ ಕೆಲವೇ ನಿಮಿಷಗಳಲ್ಲಿ ಮುಕ್ತಿ ಕೊಡುವಂತಹ ವಿಚಾರ ಒಂದನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ, 9 ಗಂಟೆಯ ಒಳಗೆ ವಿಶ್ವಾಸ ಮತ ಯಾಚನೆ ಮಾಡಿ, ಇಲ್ಲದಿದ್ದರೆ ರಾಜೀನಾಮೆ ನಾನೇ ಕೊಡುವೆ ಎಂದು ಹೇಳಿದರು
Comments
Post a Comment