ಯಡಿಯೂರಪ್ಪ ರವರು ಕರ್ನಾಟಕ ಕಂಡ ರೈತ ನಾಯಕ ಉತ್ತಮ ಜನಪರ ನಿಲುವು ಹೊಂದಿದ ಕರ್ನಾಟದ ಬಲಿಷ್ಠ ನಾಯಕ , ಜನರ ಮೆಚ್ಚುಗೆ ಗಳಿಸುವಲ್ಲಿ ಮುನ್ನಡೆ ಪಡೆದಿದ್ದಾರೆ , ಇದೆ ಸಾಲಿಗೆ ಕಾರ್ನಾಟದ ಉಪ ಚುನಾವಣೆ ಸಂದರಭದಲ್ಲಿ ಯುವ ನಾಯಕರನ್ನು ಸೆಳೆಯುವ ಪ್ರಯತ್ನದಲ್ಲಿ ಸಫಲತೆಯನ್ನು BSY ಕಂಡಿದ್ದಾರೆ.. ಇವರ ಈ ಒಂದು ಮಾತಿಗೆ ಓಗೊಟ್ಟು ಸಾವಿರಾರು ಯುವಕರು ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಇಳಿದಿದ್ದಾರೆ..
ಯುವಕರೇ ದೇಶ ಸುಭದ್ರ ಪಡಿಸಲು ಬಿಜೆಪಿ ಯಿಂದ ಮಾತ್ರ ಸಾಧ್ಯ, ಮೋದಿ ಅಲೆಯೇ ಇದಕ್ಕೆ ಸಾಕ್ಷಿ ಎಂದು ಹೇಳಿದ ಮರುಕ್ಷಣವೇ ಬಿಜೆಪಿ ಪ್ರಚಾರಕ್ಕೆ ಸಾವಿರ ಸಾವಿರ ಯುವಕರು ಪತ್ರರಾದ್ರು..
Comments
Post a Comment